Tuesday, July 17, 2007

ಕುಸುಮ ಸಿರಿಯೆ,

ಕುಸುಮ ಸಿರಿಯೆ, ದೇಹ ದಣಿದು ಮನೆಗೆ ಬಂದು ಉಂಡು ಮಲಗೂವರೆಗೂ ಅಸ್ಟೆ ಈ ಜಗ,ಜನ ಎಲ್ಲ ಚಾಪೆ ಹಾಸಿ ಅಂಗಾತ ಮಲಗಿ ಆಕಾಸ ದಿಟ್ಟಿಸಿದರೆ ಅಸಂಕ್ಯ ಚುಕ್ಕಿಗಳ ನಡುವೆ ನೀನು ಕಾಣುತಿಯ್ಯ ........ ಆಗಲೆ ಅರಿವಾಗೋದು ನನ್ನ ಈ ಮನದ ಬಾನೂವು ನಿನ್ನಯ ಹೊಲಪಿನಿಂದ miss ಆಗಿದೆ ಎಂದು.... ಹೇಳು ಚೆಲುವೆ ನೀ ಎಂದು ಬರುವೆ ಎಂದು???????????????????????????

2 comments:

ಬಾನಾಡಿ said...

ಕಳಕೊಳ್ಳುವುದೇನೂ ಇಲ್ಲ. ಬದುಕಿನಲ್ಲಿ ಸಿಕ್ಕಿದ್ದನ್ನು ಸಿಕ್ಕಿದಂತೆ ಅನುಭವಿಸು. ಬರವಣಿಗೆ ಮತ್ತು ಭಾಷೆ ಚೆನ್ನಾಗಿದೆ. ಬರೆಯುತ್ತಾ ಬರೆಯುತ್ತಾ ಬೆಳದಿಂಗಳ ಬಾಲೆಯ ಹಿಂದೆ ಹೋಗಬೇಡ.

shubha said...

kaaguNita sariyaagi kaliyappa modalu!